SRI JAGANATHA DASARU
ಗುರು ಜಗನ್ನಾಥ ದಾಸರ ಪಾದವ
ಉರು ಭಕುತಿ ಇಂದಲಿ ಭಜಿಸೆಲೊ ಮನುಜ
ವಿಜಯ ರಾಯರ ಪೂರ್ಣ ಕರುಣಾ ಪಾತ್ರರು ಬುಧರು
ವಿಜಯ ವಿತ್ತು ಭವವ ದಾಟಿಸಿ ಪೊರೆವರು. ೧
ಗೋಪಾಲದಾಸರ ಚರಣ ಪದುಮ ಭೃಂಗ
ಆಪತ್ತುಗಳ ಹರಿಸಿ ಇರಿಸು ಹರಿಪದ ಸಂಗ. ೨
ರಂಗನ ಮಂಗಳ ಪದ ಕಂಡ ಸುಭಗನೇ
ಭಂಗಗೈದು ಕಾಯೋ ಬಂಧನವಾ. ೩
ಹರಿಕಥೆ ಸುಧೆಯನು ವಸುಧೆಯೊಳ್ ಹರಡಿದೆ
ಹರಿತತ್ವಗಳು ಮನದಿ ಪೊಳೆವಂತೆ ಮಾಡೋ. ೪
ಇವರ ಭಾಗ್ಯವನೆಂತೋ ವರ್ಣಿಸಲಿ ಅಲ್ಪನು
ಉರು ಭಕುತಿ ಇಂದಲಿ ಭಜಿಸೆಲೊ ಮನುಜ
ವಿಜಯ ರಾಯರ ಪೂರ್ಣ ಕರುಣಾ ಪಾತ್ರರು ಬುಧರು
ವಿಜಯ ವಿತ್ತು ಭವವ ದಾಟಿಸಿ ಪೊರೆವರು. ೧
ಗೋಪಾಲದಾಸರ ಚರಣ ಪದುಮ ಭೃಂಗ
ಆಪತ್ತುಗಳ ಹರಿಸಿ ಇರಿಸು ಹರಿಪದ ಸಂಗ. ೨
ರಂಗನ ಮಂಗಳ ಪದ ಕಂಡ ಸುಭಗನೇ
ಭಂಗಗೈದು ಕಾಯೋ ಬಂಧನವಾ. ೩
ಹರಿಕಥೆ ಸುಧೆಯನು ವಸುಧೆಯೊಳ್ ಹರಡಿದೆ
ಹರಿತತ್ವಗಳು ಮನದಿ ಪೊಳೆವಂತೆ ಮಾಡೋ. ೪
ಇವರ ಭಾಗ್ಯವನೆಂತೋ ವರ್ಣಿಸಲಿ ಅಲ್ಪನು
ಇವರ ಭಜಿಸಲು ಪೊರೆವ ರಾಘವ ವಿಠಲನು. ೫
Comments
Post a Comment