Hiriya Daivavu Jagadi
ಹಿರಿದು ದೈವವು ಜಗದಿ ಸಿರಿನಿಲಯನಿರುವಾಗ
ಬರಿದು ದೈವಗಳ ಬೆನ್ಹತ್ತುವುದು ಸರಿಯೇ
ದುರಿತಕಾನನಕನಲ ಗುರುಜಾತವಿರುವಾಗ
ಹರಿಯ ಅರಿಯದ ಭೈರವಿಗಳು ಸರಿಯೇ
ಹರನ ವೃಕನಿಂದ ಸಲುಹಿದ ಹೆದ್ದೈವ
ಸಿರಿ ರಾಘವ ವಿಠಲನ ಚರಣ ದ್ವಂದ್ವಗಳ
ಅರಿತು ಭಜಿಸೆಲೋ ಕಷ್ಟಗಳ ಕಳೆವ.
ಹಿರಿದು ದೈವವು ಜಗದಿ ಸಿರಿನಿಲಯನಿರುವಾಗ
ಬರಿದು ದೈವಗಳ ಬೆನ್ಹತ್ತುವುದು ಸರಿಯೇ
ದುರಿತಕಾನನಕನಲ ಗುರುಜಾತವಿರುವಾಗ
ಹರಿಯ ಅರಿಯದ ಭೈರವಿಗಳು ಸರಿಯೇ
ಹರನ ವೃಕನಿಂದ ಸಲುಹಿದ ಹೆದ್ದೈವ
ಸಿರಿ ರಾಘವ ವಿಠಲನ ಚರಣ ದ್ವಂದ್ವಗಳ
ಅರಿತು ಭಜಿಸೆಲೋ ಕಷ್ಟಗಳ ಕಳೆವ.
Comments
Post a Comment